ಧಾರವಾಡ –
ಧಾರವಾಡ,ಗದಗ,ಹಾವೇರಿ ಮೂರು ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರದೀಪ ಶೆಟ್ಟರ ನಾಮಪತ್ರ ಸಲ್ಲಿಸಿದರು
ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. ಇದಕ್ಕೂ ಮುನ್ನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು ನಂತರ ಡಿಸಿ ಕಚೇರಿ ಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು
ಚುಣಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಧಾರವಾಡ,ಗದಗ,ಹಾವೇರಿ,ಜಿಲ್ಲೆಯನ್ನೊಳಗೊಂಡ ಬಿಜೆಪಿ ಎಂಎಲ್ ಸಿ ಅಭ್ಯರ್ಥಿ ಸ್ಥಾನ.ನಾಮಪತ್ರ ಸಲ್ಲಿಕೆಯ ಸಮಯ ದಲ್ಲಿ ಸಚಿವ ಸಿ,ಸಿ,ಪಾಟೀಲ,ಶಾಸಕ ಅಮೃತ ದೇಸಾಯಿ,ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು