This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ವಿಜಯಪುರ

ಬನಶಂಕರಿ ಜಾತ್ರೆಯಲ್ಲಿ ಕಂಡು ಬಂದ ರಜತ್ ಗೆಲುವಿಗೆ ಪ್ರಾರ್ಥನೆ – ಬರುವ ಚುನಾವಣೆಯಲ್ಲಿ ರಜತ್ ಉಳ್ಳಾಗಡ್ಡಿಮಠ ಶಾಸಕರಾಗಿ ಗೆಲ್ಲಲಿ ಎಂದು ಪ್ರಾರ್ಥನೆ ಮಾಡಿ ಸದ್ದಾಂ ಕುಂಟೋಜಿ ನೇತ್ರತ್ವದಲ್ಲಿ ಟೀಮ್

ಬನಶಂಕರಿ ಜಾತ್ರೆಯಲ್ಲಿ ಕಂಡು ಬಂದ ರಜತ್ ಗೆಲುವಿಗೆ ಪ್ರಾರ್ಥನೆ – ಬರುವ ಚುನಾವಣೆಯಲ್ಲಿ ರಜತ್ ಉಳ್ಳಾಗಡ್ಡಿಮಠ ಶಾಸಕರಾಗಿ ಗೆಲ್ಲಲಿ ಎಂದು ಪ್ರಾರ್ಥನೆ ಮಾಡಿ  ಸದ್ದಾಂ ಕುಂಟೋಜಿ ನೇತ್ರತ್ವದಲ್ಲಿ ಟೀಮ್
WhatsApp Group Join Now
Telegram Group Join Now

ವಿಜಯಪುರ

ಯುವ ಉತ್ಸಾಹಿ ಕಾಂಗ್ರೇಸ್ ಪಕ್ಷದ ಮುಖಂಡ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರ ದಲ್ಲಿ ಸದಾ ಹಗಲಿರುಳು ಜನರ ಸೇವೆಯನ್ನು ಮಾಡುತ್ತಿರುವ ರಜತ್ ಉಳ್ಳಾಗಡ್ಡಿಮಠ ಅವರು ಶಾಸಕರಾಗಲಿ ಎಂದುಕೊಂಡು ಅವರ ಅಭಿ ಮಾನಿಗಳ ಪ್ರಾರ್ಥನೆ ಬೇಡಿಕೆ ಗಳು ಮುಂದುವ ರೆದಿವೆ.ಈಗಾಗಲೇ ಕಳೆದ ಕೆಲ ದಿನಗಳಿಂದ ಕ್ಷೇತ್ರ ದಲ್ಲಿ ಬಿಡುವಿಲ್ಲದೇ ಓಡಾಡುತ್ತಾ ಜನರ ಸಮಸ್ಯೆ ಸಂಕಷ್ಟ ಗಳನ್ನು ಆಲಿಸುತ್ತಾ ಕ್ಷೇತ್ರದ ಜನ ಸೇವೆ ಯನ್ನು ರಜತ್ ಉಳ್ಳಾಗಡ್ಡಿಮಠ ಮಾಡುತ್ತಿದ್ದಾರೆ

ಹೀಗೆ ಸೇವೆ ಮಾಡುತ್ತಿರುವ ಹಾಗೇ ಏನಾದರು ಸಮಸ್ಯೆ ಗಳಿಗೆ ಸ್ಪಂದಿಸುತ್ತಿರುವ ರಜತ್ ಉಳ್ಳಾ ಗಡ್ಡಿಮಠ ಅವರು ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಲಿ ಎಂದು ಕೊಂಡು ಅವರ ಅಭಿಮಾನಿಗಳ ಕ್ಷೇತ್ರದ ಜನರ ಹಾರೈಕೆಗಳು ಪ್ರಾರ್ಥನೆಗಳು ಕಂಡು ಬರುತ್ತಿದ್ದು ಸಧ್ಯ ಮತ್ತೊರ್ವ ಅಭಿಮಾನಿಯೊರ್ವ ಇವರು ಶಾಸಕರಾಗಲಿ ಎಂದುಕೊಂಡು  ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬನಶಂಕರಿ ದೇವಿಯ ರಥೋತ್ಸವದಲ್ಲಿ ಪ್ರಾರ್ಥನೆ ಮಾಡಿದರು.

ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯ ದರ್ಶಿ ಸದ್ದಾಂ ಕುಂಟೋಜಿ ನೇತೃತ್ವದಲ್ಲಿ ಈ ಒಂದು ಪ್ರಾರ್ಥನೆಯನ್ನು ಮಾಡಲಾಯಿತು. ಮುಂಬರುವ 2023ರ ವಿಧಾನಸಭಾ ಚುನಾ ವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ಮೂಲಕ ಯುವ ಉತ್ಸಾಹಿ ನಾಯಕನ ಗೆಲುವಿಗಾಗಿ ಪ್ರಾರ್ಥಿಸಿದ್ದು ಕಂಡು ಬಂದಿತು.

ಸುದ್ದಿ ಸಂತೆ ನ್ಯೂಸ್ ವಿಜಯಪುರ…..


Google News

 

 

WhatsApp Group Join Now
Telegram Group Join Now
Suddi Sante Desk