ಧಾರವಾಡ –
ಧಾರವಾಡದ ಸೂಪರ್ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಬೀದಿ ಬದಿಯ ವ್ಯಾಪಾರಿಗಳು ಪ್ರತಿಭಟನೆ ಮಾಡಿದರು ಪಾದಯಾತ್ರೆ ಮೂಲಕ ಹೋರಾಟ ಮಾಡಿದರು
ಮಾರುಕಟ್ಟೆ ಯಿಂದ ಪಾಲಿಕೆಯ ಕಚೇರಿ ವರೆಗೆ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಮೇಯರ್ ರೊಂದಿಗೆ ಚರ್ಚೆ ಮಾಡಿದರು.ಬಸವರಾಜ ಜಾಧವ್ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆ ನಡೆಯಿತು.
ಈ ಹೋರಾಟದಲ್ಲಿ ಸಾಹಿಲ್ ಕಿತ್ತೊರ,ಅಶೋಕ ಜಾಧವ ಹಿದಾಯತ್ ರಾಯಚೂರು,ಚಾಂದಸಾಬ ಮುಲ್ಲಾ ಇಬ್ರಾಹಿಂಸಾಬ ಹುನಗುಂದ,ಅಜ್ಜು ಪಠಾಣ,ನಿಜಾಮ ಪಠಾಣ,ಬಸವರಾಜ ಜಾಧವ ಹಾಗೂ ಅನೇಕ ಬೀದಿ ಬದಿಯ ವ್ಯಾಪಾರಿಗಳು ಹಾಜರಿದ್ದರು.