ಧಾರವಾಡ –
ಗೂಡ್ಸ್ ರೈಲಿಗೆ ಸಿಲುಕಿ ವ್ಯಕ್ತಿಯೊರ್ವ ಸಾವಿಗೀ ಡಾದ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಧಾರವಾಡ ಗಣೇಶನಗರ ರೇಲ್ವೆ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ.
ಗೂಡ್ಸ್ ರೈಲು ಬರುವುದನ್ನು ನೋಡಿ,ಓಡಿ ಬಂದು ಹಳಿಯಲ್ಲಿ ಮಲಗಿದ್ದಾನೆ ವ್ಯಕ್ತಿ.ರೈಲಿಗೆ ಸಿಲುಕಿದ್ದ ವ್ಯಕ್ತಿ ಉಳಿಸಲು ಸ್ಥಳದಲ್ಲಿದ್ದ ಸಾರ್ವಜನಿಕರ ಪ್ರಯತ್ನ ಮಾಡಿದರು ಸ್ಥಳಿಯರು ಕೆಲಸ ಕೈಗೂಡ. ಲಿಲ್ಲ.ಆದರೆ ಗಂಭೀರ ಗಾಯಗೊಂಡ ವ್ಯಕ್ತಿ ಸ್ಥಳ ದಲ್ಲೇ ಸಾವಿಗೀಡಾದರು.
ಮೃತನ ಗುರುತು ಪತ್ತೆಯಾಗಿಲ್ಲ.ಹುಬ್ಬಳ್ಳಿ ರೇಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಒಂದು ಘಟನೆ ಯಿಂದ ಸಧ್ಯ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.