ಬೆಳಗಾವಿ –
ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳಗಾವಿ ಯಲ್ಲಿ ಶಿಕ್ಷಕರು ಪ್ರತಿಭಟನೆ ಮಾಡುತ್ತಿದ್ದಾರೆ.ಹೌದು ನಗರ ದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು ಕಳೆದ ಮೂರು ಮೂರನೇ ದಿನದ ಚೆಳಗಾಲದ ಅಧಿವೇಶನ ನಡೆಯುತ್ತಿದ್ದು ಇದರ ನಡುವೆ ಕೆಲವು ಪ್ರಮುಖವಾಗಿ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮಾಡಲಾಗುತ್ತಿದೆ
ಸುವರ್ಣ ಸೌಧದ ಮುಂದೆ ಒಟ್ಟು ಎಂಟು ಸಂಘಟನೆಗ ಳಿಂದ ಪ್ರತಿಭಟನೆ ನಡೆಯುತ್ತಿದ್ದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಶಿಕ್ಷಕರು ಪ್ರತಿಭಟನೆ ಯನ್ನು ಮಾಡುತ್ತಿದ್ದಾರೆ
ನೇಮಕಾತಿ ಅನುಮೋದನೆಗಾಗಿ ಕಮಿಷನರ್ ಕಚೇರಿ ಯಲ್ಲಿನ 257 ಕಡತಗಳನ್ನ ಕೂಡಲೆ ವಿಲೇವಾರಿ ಮಾಡಲು ಆಗ್ರಹ ವನ್ನು ಮುಂದಿಟ್ಟುಕೊಂಡು ಈ ಒಂದು ಹೋರಾಟ ವನ್ನು ಮಾಡುತ್ತಿದ್ದಾರೆ.ಬೇಡಿಕೆಗಾಗಿ ಎರಡು ದಿನದಿಂದ ಈ ಒಂದು ಹೋರಾಟವನ್ನು ಶಿಕ್ಷಕರು ಮಾಡುತ್ತಿದ್ದಾರೆ