ಹುಬ್ಬಳ್ಳಿ –
ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಬೊಮ್ಮಸಮುದ್ರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕೆರೆಯಲ್ಲಿ ಆಟೋ ದೊಂದಿಗೆ ಮೀನು ಹಿಡಿಯಲು ಹೋಗಿದ್ದನು ವ್ಯಕ್ತಿ.
ನಿನ್ನೆ ಸಂಜೆ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದು ಕೆರೆಯಲ್ಲಿ ಇಂದು ತೇಲಾಡುತ್ತಿದೆ ವ್ಯಕ್ತಿಯ ಶವ.ಈ ಕುರಿತಂತೆ ಗ್ರಾಮಸ್ಥರು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.ಮಾಹಿತಿ ಬರುತ್ತಿದ್ದಂತೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ.
ಮೃತನ ವ್ಯಕ್ತಿಯ ಕುರಿತಂತೆ ಹಾಗೂ ಸಾವೀನ ಕಾರಣ ವನ್ನು ಪೊಲೀಸರು ಹುಡುಕುತ್ತಿದ್ದಾರೆ.ಮೀನು ಹಿಡಿಯಲು ಹೋಗಿ ಬಿದ್ದು ಸತ್ತಿದ್ದಾನೆ ಅಥವಾ ಇನ್ನಾವುದೇ ಕಾರಣ ದಿಂದ ಸತ್ತಿದ್ದಾನೆಯೇ ಕಾರಣ ಪತ್ತೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು