ಧಾರವಾಡ –
ಧಾರವಾಡ ದಲ್ಲಿ ಭೀಕರ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತರಾಗಿದ್ದಾರೆ.ಹೌದು ನಗರದ ಸಂಜೀವಿನಿ ಪಾರ್ಕ್ ಬಳಿ ಈ ಒಂದು ಅಪಘಾತ ಸಂಭವಿಸಿದೆ
ಬೈಕ್ ಮತ್ತು ಕಾರು ನಡುವೆ ಈ ಒಂದು ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಬೈಕ್ ನಲ್ಲಿದ್ದ ಇಬ್ಬರು ಮೃತರಾಗಿದ್ದಾರೆ.
ಬೈಕ್ ಗೆ ಕಾರು ಗುದ್ದಿದ್ದು ಬೈಕ್ ನಲ್ಲಿದ್ದ ಧಾರವಾ ಡದ ಮದಾರ ಮಡ್ಡಿಯ ಇಬ್ಬರು ಬೈಕ್ ಸವಾರರು ನಿಧನರಾಗಿದ್ದಾರೆ.
ನವಲೂರು ರೇಲ್ವೆ ನಿಲ್ದಾಣ ಕ್ರಾಸ್ ಬಳಿಯ ಮುಖ್ಯ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.
https://youtu.be/9WnZ33C8KB8
ಸದಾನಂದ ಉಮೇಶ ಸಾಮ್ರಾಣಿ ಮತ್ತು ರವಿ ಇಬ್ಬರು ಮೃತರಾದವರಾಗಿದ್ದಾರೆ.ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ