ಹುಬ್ಬಳ್ಳಿ –
ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಸಂತಸದ ಸುದ್ದಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ್ದಾರೆ ಹೌದು ಕೇಂದ್ರ ಸಚಿವರು ಹಾಗೂ ಧಾರವಾಡದ ಜನಪ್ರಿಯ ಸಂಸದರಾದ ಪ್ರಲ್ಹಾದ ಜೋಶಿಯವರ ಅವಿರತ ಶ್ರಮದ ಫಲವಾಗಿ ₹ 273 ಕೋಟಿ ವೆಚ್ಚದಲ್ಲಿ 20,000 ಚ.ಮೀ ವಿಸ್ತರಣೆಗೊಳ್ಳಲಿದೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್
ಕೇಂದ್ರದಲ್ಲಿ ಸಚಿವರಾದ ನಂತರ ಸಮಸ್ತ ಉತ್ತರ ಕರ್ನಾಟಕದ ಜನತೆಗೆ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಲ್ಹಾದ ಜೋಶಿ ಅವರಿಗೆ ಧನ್ಯವಾದಗಳನ್ನು ಜಿಲ್ಲೆಯ ಅದರಲ್ಲೂ ಉತ್ತರ ಕರ್ನಾಟಕ ದ ಜನರು ಸಲ್ಲಿಸಿದ್ದಾರೆ.
ಸುದ್ದಿ ಸಂತ