ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಯಲ್ಲಿ ಮ್ಯಾನೇಜರ್ ಆಗಿ ಶ್ರೀಮತಿ ಭಾಗ್ಯಶ್ರೀ ಅಧಿಕಾರ ವಹಿಸಿಕೊಂಡರು.ಇಂದು ಹಾಜರಾಗಿರುವ ಶ್ರೀಮತಿ ಭಾಗ್ಯಶ್ರೀ ಶರ್ಮಾ ರವರಿಗೆ ನಮ್ಮ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸ್ವಾಗತಿಸಲಾಯಿತು.
ಇದೇ ವೇಳೆ ಗೌರವಿಸಿದರು.ಅಲ್ಲದೇ ಸಿಹಿ ನೀಡಿ ಸ್ವಾಗತ ಕೋರಲಾಯಿತು.ಇನ್ನೂ ಈ ಒಂದು ನಿಯೋಗ ದಲ್ಲಿ ಸಂಘದ ಪದಾಧಿಕಾರಿಗಳಾದ ಗುರು ತಿಗಡಿ, ಶಂಕರ್ ಘಟ್ಟಿ,ಕಾಶಪ್ಪ ದೊಡವಾಡ, ಶ್ರೀಮತಿ ಭಾರತಿ ಸಾಧನಿ,ಆರ್ ಎನ್ ಬಸ್ತವಾಡ್ ಕರ್, ಚಂದ್ರಶೇಖರ ತಿಗಡಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕೀರ್ತಿವತಿ ವಿ ಎನ್.ಎಂ ಡಿ ಹೊಸಮನಿ,
ರಾಜು ನವಲೆ, ರವಿ ನಾಯಕ್ ಮುಂತಾದವರಿದ್ದರು.
ವರದಿ – ವೆಂಕಟೇಶ್ ಸುದ್ದಿ ಸಂತೆ ಡೆಸ್ಕ್ ಹುಬ್ಬಳ್ಳಿ