ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ CM ಗುಪ್ತ ಮಾತುಕತೆ – ಕುತೂಹಲ ಕೆರಳಿಸಿದ ಉಬಯ ನಾಯಕರ ಮಾತುಕತೆ ಚರ್ಚೆ…..

Suddi Sante Desk
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ CM ಗುಪ್ತ ಮಾತುಕತೆ – ಕುತೂಹಲ ಕೆರಳಿಸಿದ ಉಬಯ ನಾಯಕರ ಮಾತುಕತೆ ಚರ್ಚೆ…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿ ಅವರು ಗುಪ್ತ ಮಾತುಕತೆ  ನಡೆಸಿದ್ದಾರೆ‌‌.ನಗರದ CM ನಿವಾಸದಲ್ಲಿ ಉಬಯ ನಾಯಕರ ಮಾತುಕತೆ  ಕುತೂಹಲವನ್ನು ಕೆರಳಿಸಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಕೇಂದ್ರ ಸಚಿವ ಜೋಶಿ ಆಗಮಸಿ ಕೆಲವೊಂದಿಷ್ಟು ವಿಷಯಗಳ ಕುರಿತು ಚರ್ಚೆ ಮಾತುಕತೆ ನಡೆಸಿದರು

ಹುಬ್ಬಳ್ಳಿಯ ಆದರ್ಶ ನಗರದಲ್ಲಿರೋ ಸಿಎಂ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್  ಜೋಶಿ ಅವರು  ದೆಹಲಿ ಯಿಂದ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದರು.

ಕೂತುಹಲ ಮೂಡಿಸಿದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಿಎಮ್ ಭೇಟಿಯ ವಿಚಾರವು ಉಬಯ ನಾಯಕರ ಚರ್ಚೆಯು ಸಾಕಷ್ಟು ಪ್ರಮಾಣದಲ್ಲಿ  ಚರ್ಚೆ ಗೆ ವೇದಿಕೆಯನ್ನು ಹುಟ್ಟು ಹಾಕಿದೆ

 

 

ಸಿಎಮ್ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ ಉಭಯ ನಾಯಕರು.ಉಭಯ ನಾಯಕರ ಜೊತೆ ಸಿಎಮ್- ಉಪಹಾರ ಕೂಟ ವನ್ನು ಏರ್ಪಾಡು ಮಾಡಿದ್ದು ಕಂಡು ಬಂದಿತು.ಜನವರಿ 12 ಕ್ಕೆ ಪ್ರಧಾನಿ ನರೇಂದ್ರ ಮೋದಿ ಧಾರವಾಡ ಭೇಟಿ ಹಿನ್ನೆಲೆಯಲ್ಲಿ.ಐಐಟಿ ಹಾಗೂ ರಾಷ್ಟ್ರೀಯ ಯುವಜನೋತ್ಸ ಉದ್ಘಾಟಿಸಲಿರುವ ನರೇಂದ್ರ ಮೋದಿ ಅವರು.ಮೋದಿ ಕಾರ್ಯಕ್ರದ ಸಿದ್ದತೆ ಬಗ್ಗೆ ಚರ್ಚೆಯಲ್ಲಿ ಮಾಡಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.