ಮೊಬೈಲ್​ ಫೋನ್ ಆಫ್ ಮಾಡಿಕೊಂಡು ನಾಪತ್ತೆಯಾದ ತಹಶೀಲ್ದಾರ – ಈವರೆಗೆ ಯಾರ ಸಂಪರ್ಕಕ್ಕೂ ಸಿಗದ ತಹಶಿಲ್ದಾರ ಶ್ರೀನಿವಾಸ್ ಪ್ರಸಾದ್‌…..

Suddi Sante Desk
ಮೊಬೈಲ್​ ಫೋನ್ ಆಫ್ ಮಾಡಿಕೊಂಡು ನಾಪತ್ತೆಯಾದ ತಹಶೀಲ್ದಾರ – ಈವರೆಗೆ ಯಾರ ಸಂಪರ್ಕಕ್ಕೂ ಸಿಗದ ತಹಶಿಲ್ದಾರ ಶ್ರೀನಿವಾಸ್ ಪ್ರಸಾದ್‌…..

ರಾಮನಗರ

ಮೊಬೈಲ್​ ಫೋನ್ ಆಫ್ ಮಾಡಿಕೊಂಡು ನಾಪತ್ತೆಯಾದ ತಹಶೀಲ್ದಾರ – ಈವರೆಗೆ ಯಾರ ಸಂಪರ್ಕಕ್ಕೂ ಸಿಗದ ತಹಶಿಲ್ದಾರ ಶ್ರೀನಿವಾಸ್ ಪ್ರಸಾದ್‌ ಹೌದು ಮೊಬೈಲ್ ಸ್ವಿಚ್​​ಆಫ್​ ಮಾಡಿ ಕೊಂಡು ಮಾಗಡಿ ತಾಲೂಕು ತಹಶೀಲ್ದಾರ್ ನಾಪತ್ತೆಯಾಗಿದ್ದಾರಂತೆ.

ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಕಳೆದ 15 ದಿನಗಳಿಂದ ತಹಶೀಲ್ದಾರ್ ಕಚೇರಿಗೆ ಆಗಮಿಸಿಲ್ಲ ಅವರ ಫೋನ್​ ಕೂಡ ಸ್ವಿಚ್‌ ಆಫ್​ ಆಗಿದೆ ತಹಶೀಲ್ದಾರ್​ ಅವರಿಗೆ ಅಧಿಕೃ ತವಾಗಿ ಯಾವುದೇ ರಜೆ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಈ ಹಿಂದೆ ಇವರು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ  ಇಟ್ಟ ಆರೋಪದ ಅಡಿ ಪ್ರಕರಣ ದಾಖಲಾಗು ತ್ತಿದ್ದಂತೆ ತಹಶೀಲ್ದಾರ್ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದು ಯಾರ ಸಂಪರ್ಕಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಅಂದಹಾಗೇ ನಾಪತ್ತೆಯಾಗಿರುವ ತಹಶೀ ಲ್ದಾರ್​ ಶ್ರೀನಿವಾಸ್ ಪ್ರಸಾದ್​ ಅವರು ಪ್ರಕರಣ ಒಂದರಲ್ಲಿ ಎ2 ಆರೋಪಿಯಾಗಿದ್ದು ಜನವರಿ 3ರಂದು ತಾಲೂಕು ಕಚೇರಿ ಬಳಿ ಏಜೆಂಟ್ ಮಂಜುನಾಥ್ ಎಂಬಾತನ ಬಂಧನ ಮಾಡಲಾಗಿದ್ದು ಇವೆಲ್ಲಾ ವಿಚಾರ ಗಳನ್ನು ಮುಂದಿಟ್ಟುಕೊಂಡಿರು ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ

ಸುದ್ದಿ ಸಂತೆ ನ್ಯೂಸ್ ರಾಮನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.