ಕುಂದಗೋಳ ಮತ ಕ್ಷೇತ್ರದ ಜನತೆಗೆ ಧನ್ಯವಾದ ಹೇಳಿದ M R ಪಾಟೀಲ್ – ರೋಡ್ ಶೋ ಗೆ ಶಕ್ತಿ ತುಂಬಿ ಆತ್ಮವಿಶ್ವಾಸ ಹೆಚ್ಚಿಸಿದ ಜನತೆಗೆ ಧನ್ಯವಾದ ಹೇಳಿದ ಪಾಟೀಲ್ ರು…..

Suddi Sante Desk
ಕುಂದಗೋಳ ಮತ ಕ್ಷೇತ್ರದ ಜನತೆಗೆ ಧನ್ಯವಾದ ಹೇಳಿದ M R ಪಾಟೀಲ್ – ರೋಡ್ ಶೋ ಗೆ ಶಕ್ತಿ ತುಂಬಿ ಆತ್ಮವಿಶ್ವಾಸ ಹೆಚ್ಚಿಸಿದ ಜನತೆಗೆ ಧನ್ಯವಾದ ಹೇಳಿದ ಪಾಟೀಲ್ ರು…..

ಕುಂದಗೋಳ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಿದ ಕುಂದಗೋಳ ಮತ ಕ್ಷೇತ್ರದ ಜನತೆಗೆ ಬಿಜೆಪಿ ಮುಖಂಡರಾದ ಎಮ್ ಆರ್ ಪಾಟೀಲ್ ರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಹೌದು ಚುನಾವ ಣೆಯ ಹೊಸ್ತಿಲಲ್ಲಿ ಪಟ್ಟಣದಲ್ಲಿ ಎಮ್ ಆರ್ ಪಾಟೀಲ್ ರ ನೇತೃತ್ವದಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮ ವನ್ನು ಅಭೂತಪೂರ್ವ ಯಶಸ್ಸು ಗೊಳಿಸಿದ್ದು ಸಂತೋಷದ ವಿಚಾರ ಎಂದರು.

ತುಂಬಾ ಅಚ್ಚು ಕಟ್ಟಾಗಿ ಈ ಒಂದು ಒಂದು ರೋಡ್ ಶೋ ಯಶಸ್ವಿ ಗೊಳಿಸಿ ಪಕ್ಷದ ಮತ್ತು ಸಂಘಟನೆ ಗೆ ಶಕ್ತಿ ಯನ್ನು ತುಂಬಿ ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ನನಗೂ ಕೂಡಾ ಇದರೊಂದಿಗೆ ಆತ್ಮವಿಶ್ವಾಸ ವನ್ನು ತುಂಬಿ ಅಮಿತ್ ಶಾ ಗೆ ಶಕ್ತಿ ಯನ್ನು ತುಂಬಿದ ಜನತೆಗೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಎಂದು ಎಮ್ ಆರ್ ಪಾಟೀಲ್ ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.