ಪಕ್ಷದಲ್ಲಿ ಶಾಸಕ ಅರವಿಂದ ಬೆಲ್ಲದರಿಗೆ ಪ್ರಮುಖ ಜವಾಬ್ದಾರಿ ನೀಡಿದ ಪಕ್ಷ – ನನ್ನ ಮೇಲೆ ವಿಶ್ವಾಸವಿಟ್ಟು ನೇಮಕ ಮಾಡಿದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಅರವಿಂದ ಬೆಲ್ಲದ…..

Suddi Sante Desk
ಪಕ್ಷದಲ್ಲಿ ಶಾಸಕ ಅರವಿಂದ ಬೆಲ್ಲದರಿಗೆ ಪ್ರಮುಖ ಜವಾಬ್ದಾರಿ ನೀಡಿದ ಪಕ್ಷ – ನನ್ನ ಮೇಲೆ ವಿಶ್ವಾಸವಿಟ್ಟು ನೇಮಕ ಮಾಡಿದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಅರವಿಂದ ಬೆಲ್ಲದ…..

ಹುಬ್ಬಳ್ಳಿ

ಪಕ್ಷದಲ್ಲಿ ಶಾಸಕ ಅರವಿಂದ ಬೆಲ್ಲದರಿಗೆ ಪ್ರಮುಖ ಜವಾಬ್ದಾರಿ ನೀಡಿದ ಪಕ್ಷ – ನನ್ನ ಮೇಲೆ ವಿಶ್ವಾಸ ವಿಟ್ಟು ನೇಮಕ ಮಾಡಿದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಅರವಿಂದ ಬೆಲ್ಲದ ಹೌದು ಕೊನೆಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರಿಗೆ ಪ್ರಮುಖ ವಾದ ಜವಾಬ್ದಾರಿಯನ್ನು ನೀಡಲಾಗಿದೆ.

ಹೌದು ಮುಖ್ಯಮಂತ್ರಿ,ರಾಜ್ಯಾಧ್ಯಕ್ಷ,ಸಚಿವ ರಾಗು ತ್ತಾರೆ ಎಂದುಕೊಂಡಿದ್ದ ಶಾಸಕ ಅರವಿಂದ ಬೆಲ್ಲದ ರನ್ನು ವಿರೋಧ ಪಕ್ಷದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.ಕರ್ನಾಟಕ ವಿಧಾನಸಭೆಗೆ ಈಗಾಗಲೇ ಬಿಜೆಪಿ ಪಕ್ಷದಿಂದ ವಿರೋಧ ಪಕ್ಷದ ನಾಯಕರನ್ನಾಗಿ ಆರ್ ಅಶೋಕ್ ರನ್ನು ನೇಮಕ ಮಾಡಲಾಗಿದ್ದು ಇದರ ಬೆನ್ನಲ್ಲೇ ವಿರೋಧ ಪಕ್ಷದ ಉಪನಾಯಕರನ್ನಾಗಿ ಶಾಸಕ ಅರವಿಂದ ಬೆಲ್ಲದ ರನ್ನು ನೇಮಕ ಮಾಡಲಾಗಿದೆ.

ಇವರೊಂದಿಗೆ ಬೇರೆ ಬೇರೆ ಹುದ್ದೆಗಳಿಗೆ ನಾಯಕ ರನ್ನಾಗಿ ನೇಮಕ ಮಾಡಲಾಗಿದೆ.ಇನ್ನೂ ಈ ಒಂದು ನೇಮಕಾತಿ ಮಾಡಿ ಪಕ್ಷದಲ್ಲಿ ಪ್ರಮುಖ ವಾದ ಜವಾಬ್ದಾರಿಯನ್ನು ವಹಿಸಿದ ವರಿಷ್ಠರಿಗೆ ಶಾಸಕ ಅರವಿಂದ ಬೆಲ್ಲದ ಧನ್ಯವಾದಗಳನ್ನು ಹೇಳಿದ್ದಾರೆ.

ಕಳೆದ ಒಂದೂವರೆ ಎರಡು ವರ್ಷ ಗಳಿಂದ ಅರವಿಂದ ಬೆಲ್ಲದ ರಿಗೆ ಏನೇನು ಜವಾಬ್ದಾರಿ ನೀಡಲಾಗುತ್ತದೆ ಆಗುತ್ತಾರೆ ಎಂದುಕೊಂಡವರಿಗೆ ಪಕ್ಷವು ಕೊನೆಗೂ ವಿರೋಧ ಪಕ್ಷದ ಉಪನಾಯ. ಕನ ಜವಾಬ್ದಾರಿಯನ್ನು ನೀಡಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.