This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

ಹಾಸನ

ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕ ಬಾಲಕನ ಅಂಗಾಂಗ ಗಳನ್ನು ದಾನ ಮಾಡಿ ಹಲವರ ಬದುಕಿಗೆ ಆಸರೆಯಾದ ಬಾಲಕನ ಕುಟುಂಬದವರು‌…..

ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕ ಬಾಲಕನ ಅಂಗಾಂಗ ಗಳನ್ನು ದಾನ ಮಾಡಿ ಹಲವರ ಬದುಕಿಗೆ ಆಸರೆಯಾದ ಬಾಲಕನ ಕುಟುಂಬದವರು‌…..
WhatsApp Group Join Now
Telegram Group Join Now

ಹಾಸನ

ಬಾಲಕ ನೊಬ್ಬನ  ಸಾವಿನಲ್ಲೂ ಸಾರ್ಥಕತೆ ಯನ್ನು ಅವರ ಕುಟುಂಬದವರು ಮೆರೆದ ಘಟನೆ ಹಾಸನ ದಲ್ಲಿ ಕಂಡು ಬಂದಿದೆ.ಹೌದು ಬಾಲಕ ಬಾಲಕನ ಅಂಗಾಂಗ ಗಳನ್ನು ದಾನ ಮಾಡಿ ಹಲವರ ಬದುಕಿಗೆ ಆಸರೆಯಾದ ಬಾಲಕನ ಕುಟುಂಬದವರು‌.

ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ರನ ಅಂಗಾಂಗ ದಾನಮಾಡಿದ್ದಾರೆ ಹಾಸನದಲ್ಲಿ ಪೋಷಕರು.ಹಾಸನ‌ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ನಾರಾಯಣ ಗೌಡ (17) ನ ಅಂಗಾಂಗ ದಾನ ಮಾಡಿದ ಯುವಕ ನಾಗಿ ದ್ದಾನೆ.ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಅಂಗಾಂಗ ದಾನವನ್ನು ಮಾಡಲಾಗಿದೆ

ಡಿಸೆಂಬರ್ 6ರಂದು ಕಾಲೇಜಿಗೆ ತೆರಳೊ ವೇಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ.ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನದ ಬಗ್ಗೆ ಪೋಷಕರಿಗೆ ಮನವರಕೆ ಮಾಡಿ ದ್ದರು ವೈದ್ಯರು.

ಇದ್ದ ಒಬ್ಬೇ ಒಬ್ಬ ಮಗನ ಕಳೆದುಕೊಂಡರೂ ಅಂಗಾಂಗ ದಾನಮಾಡಿ ಸಾರ್ಥಕತೆ ಮೆರೆದಿ ದ್ದಾರೆ ಬಾಲಕನ ತಂದೆ ತಾಯಿ ರಮೇಶ್ ಮತ್ತು ರಾಧ ದಂಪತಿ.ಅಂಗಾಂಗ ದಾನ ಪ್ರಕ್ರಿಯೆ ಪೂರೈಸಿ ಮೃತದೇಹ ಹಸ್ತಾಂತರಿಸಿದರು ಆಸ್ಪತ್ರೆ ಆಡಳಿತ ಮಂಡಳಿಯವರು‌.

ಸುದ್ದಿ ಸಂತೆ ನ್ಯೂಸ್ ಹಾಸನ…..


Google News

 

 

WhatsApp Group Join Now
Telegram Group Join Now
Suddi Sante Desk