ಯುವಕನಿಗೆ ಚಾಕು ಇರಿತ – ಶಾಂತವಾಗಿದ್ದ ಧಾರವಾಡದಲ್ಲಿ ಸದ್ದು ಮಾಡಿದ ಚಾಕು

Suddi Sante Desk

ಧಾರವಾಡ –

ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಯುವಕನಿಗೆ ಚಾಕು ಇರಿತ ಮಾಡೊದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡ ನಗರದ ಸಪ್ತಾಪೂರ ಬಳಿ‌ ಈ ಒಂದು ಘಟನೆ ನಡೆದಿದೆ.

ಕಾಂತೇಶ‌ ಲಮಾಣಿ ಎಂಬುವವನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಇಬ್ಬರು ಯುವಕರು.ಕಾಂತೇಶ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯರಿಂದ ಪಾರಾಗಿದ್ದಾನೆ ಕಾತೇಶ.

ಕಾಂತೇಶ ಧಾರವಾಡ‌ ನಗರದ ಲಕ್ಷ್ಮಿಸಿಂಗನಕೆರಿ ನಿವಾಸಿಯಾಗಿದ್ದು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು

ವಿಷಯ ತಿಳಿದ ಉಪನಗರ ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ ಮತ್ತು PSI ಶ್ರೀಮಂತ ಹುಣಸಿಕಟ್ಟಿ ಮತ್ತು ಕ್ರೈಮ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.