ಹುಬ್ಬಳ್ಳಿ –
ಮತ್ತೆ ಮಹದಾಯಿ ಹೋರಾಟಗಾರರಿಂದ ಬೆಂಗಳೂರು ಚಲೋ ಆರಂಭಗೊಂಡಿದೆ.ಹೌದು ಹುಬ್ಬಳ್ಳಿಯಿಂದ ಬೆಂಗಳೂರು ಚಲೋ ಆರಂಭಿಸಿ ದ್ದಾರೆ ಹೋರಾಟಗಾರರು.
ಕಳಸಾ ಬಂಡೂರಿ ಯೋಜನೆ ಸಮರ್ಪಕ ಜಾರಿಯಾ ಗದ ಹಿನ್ನೆಲೆಯಲ್ಲಿ ಬೆಂಗಳೂರು ಚಲೋ ಕೈಗೊಂಡಿ ದ್ದಾರೆ ಹೋರಾಟಗಾರರು.ಯೋಜನೆಗೆ ಆಗ್ರಹಿಸಿ ಇಂದಿಗೆ 2250 ನೇ ದಿನವಾದ ಹಿನ್ನೆಲೆಯಲ್ಲಿ ಬೆಂಗಳೂರು ಚಲೋ ಆರಂಭ ಮಾಡಿದ್ದಾರೆ
ಯೋಜನೆ ಸಮರ್ಪಕ ಜಾರಿಗೆ ಆಗ್ರಹಿಸಿ ಬೆಂಗಳೂರಿ ನತ್ತ ಪ್ರಯಾಣ ಬೆಳೆಸಿದರು ಹೋರಾಟಗಾರರು. ಧಾರವಾಡ ಜಿಲ್ಲೆಯ ನವಲಗುಂದ, ನರಗುಂದ ಸೇರಿದಂತೆ ಜಿಲ್ಲೆಯ 30 ಕ್ಕೂ ಅಧಿಕ ಹೋರಾಟಗಾ ರರಿಂದ ಬೆಂಗಳೂರು ಚಲೋ ಆರಂಭವಾಗಿದೆ
ನಾಳೆ ಮದ್ಯಾಹ್ನ 2 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಚರ್ಚಿಸಲಿ ದ್ದಾರೆ ಹೋರಾಟಗಾರರು
ಕಳಸಾ ಬಂಡೂರಿ ಕಾಮಗಾರಿ ಶೀಘ್ರವೇ ಆರಂಭಿ ಸುವಂತೆ ಒತ್ತಾಯಿಸದ್ದಾರೆ ಹೋರಾಟಗಾರರು