ಕುಂದಗೋಳ –
ಕುಂದಗೋಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ಪರವಾಗಿ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ ಅಬ್ಬರದ ಪ್ರಚಾರ ವನ್ನು ಮಾಡಲಿ ದ್ದಾರೆ.ಹೌದು ಸೋಮವಾರ ಬೆಳಿಗ್ಗೆ 10 ಗಂಟೆ ಗೆ ತಾಲ್ಲೂಕಿನ ಹಿರೇಹರಕುಣಿ ಗ್ರಾಮಕ್ಕೆ ಆಗಮಿಸಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಿದ್ದಾರೆ.
ಗ್ರಾಮದಲ್ಲಿ ರೋಡ್ ಶೋ ಮತ್ತು ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ಪರವಾಗಿ ಅಬ್ಬರದ ಪ್ರಚಾರ ಕಾರ್ಯ ವನ್ನು ಮಾಡಲಿದ್ದಾರೆ.ಇದರೊಂದಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಹಿಂದೂ ಹುಲಿ ಪೈರ್ ಬ್ರ್ಯಾಂಡ್ ಮತಯಾಚನೆಯನ್ನು ಮಾಡಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..