This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

ಧಾರವಾಡ

ಶಾಲಾ ಮಕ್ಕಳಿಗೆ ನೆರವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ – ಸುರೇಶ ಗೋಕಾಕ್ ನೇತ್ರತ್ವದಲ್ಲಿ ನೇತ್ರತ್ವದಲ್ಲಿ ನೂರಕ್ಕು ಹೆಚ್ಚು ಮಕ್ಕಳಿಗೆ ಹೊದಿಕೆ ವಿತರಣೆ…..


ಹುಬ್ಬಳ್ಳಿ

ಸದಾ ಒಂದಿಲ್ಲೊಂದು ಸಮಾಜ ಕೆಲಸ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೇದಿಕೆ ಮುಖಂಡರಾದ ಸುರೇಶ ಗೋಕಾಕ್ ಈಗ ಮತ್ತೊಂದು ಮಹಾನ್ ಕೆಲಸದ ಮೂಲಕ ಸಮಾಜ ಮುಖಿ ಯಾಗಿದ್ದಾರೆ.

ಹೌದು ಬೇಸಿಗೆ ರಜೆ ಮುಗಿಸಿ ಮರಳಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ನಗರದ ಗಬ್ಬೂರ ಬಡಾವಣೆ ಯಲ್ಲಿ ಇರುವ ವಿಶ್ವಧರ್ಮ ಅಂಗವಿಕಲರ ವಸತಿ ಶಾಲೆಯ ಮಕ್ಕಳಿಗೆ ನೆರವಾಗಿದ್ದಾರೆ

ಹೌದು ಶಾಲೆಯ ಮಕ್ಕಳಿಗೆ ಏನಾದರೂ ನೀಡ ಬೇಕೆಂದು ಶಾಲೆಯ ಗುರುಗಳಿಗೆ ಕೇಳಿಕೊಂಡಾಗ ಗುರುಗಳು ಮಳೆಗಾಲ ಪ್ರಾರಂಭವಾಗಿ ಚಳಿ ಇಂದ ಮಕ್ಕಳಿಗೆ ಮಲಗಲು ತೊಂದರೆಯಾ ಗುತ್ತಿದೆ ಎಂಬ ಮಾತನ್ನು ಹೇಳಿದರು

ಇದನ್ನು ಮನಗಂಡು ಅಭಿಮಾನಿ ಬಳಗದ ವತಿಯಿಂದ ವಿಶ್ವಧರ್ಮ ಅಂಗವಿಕಲರ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹೊದಿಕೆಗಳನ್ನು (ಬ್ಲಾಂಕೆಟ್) ವಿತರಿಸಿ ನೆರವು ನೀಡಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News Join The Telegram Join The WhatsApp

 

 

Suddi Sante Desk

Leave a Reply