ಹುಬ್ಬಳ್ಳಿ –
ಉಪಮುಖ್ಯಮಂತ್ರಿಗೆ ಸ್ವಾಗತ ಕೋರಿದ ರಾಬರ್ಟ್ ದದ್ದಾಪೂರಿ – ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ನೆಚ್ಚಿನ ನಾಯಕನನ್ನು ಬರಮಾ ಡಿಕೊಂಡ ರಾಬರ್ಟ್ ದದ್ದಾಪೂರಿ ಹೌದು
ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ರನ್ನು ಕೆಪಿಸಿಸಿ ಸದಸ್ಯರು ಕಾಂಗ್ರೇಸ್ ಪಕ್ಷದ ಮುಖಂಡರಾಗಿರುವ ರಾಬರ್ಟ್ ದದ್ದಾಪೂರಿ ಯವರು ಬರಮಾಡಿ ಕೊಂಡರು.ಹೌದು ಗದಗ ನಲ್ಲಿ ಕರ್ನಾಟಕ ಸಂಭ್ರಮ 50ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ ಡಿಕೆಶಿ ಯವರನ್ನು ನಿಲ್ದಾಣದಲ್ಲಿ ಬರಮಾಡಿಕೊಂಡರು.
ನಗರಕ್ಕೆ ಆಗಮಿಸಿದ ನೆಚ್ಚಿನ ನಾಯಕನನ್ನು ರಾಬರ್ಟ್ ದದ್ದಾಪೂರಿಯವರು ಬರಮಾಡಿ ಕೊಂಡು ಸ್ವಾಗತಿಸಿದರು.ಇದೇ ವೇಳೆ ಕೆಲ ಸಮಯ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಉಪಮುಖ್ಯಮಂತ್ರಿ ಡಿಕೆಶಿವಕುಮಾರ ಅವರು ರಾಬರ್ಟ್ ದದ್ದಾಪೂರಿ ಯವರೊಂದಿಗೆ ಚರ್ಚೆಯನ್ನು ಮಾಡಿದರು.ನಂತರ ಗದಗ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಿೀಳ್ಕೊಟ್ಟರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..