ರಾಯಚೂರು –
ಶಿಕ್ಷಕಿಯೊಬ್ಬರು ಶಾಲೆಗೆ ಅನಧಿಕೃತವಾಗಿ ಗೈರು ಹಾಜರಾ ಗಿದ್ದು ಹೀಗಾಗಿ ಅನುಮತಿ ಪಡೆಯದೆ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿತ್ತು ಈ ಒಂದು ಪತ್ರ ಬಂದ ನಂತರ ಆ ಶಿಕ್ಷಕಿಯ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಮರಳಿ ಸೇವೆಗೆ ಅವಕಾಶವನ್ನು ನೀಡಿದ್ದಾರೆ ಹೌದು ರಾಯಚೂರು ಜಿಲ್ಲೆಯ ಗಾಣದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕರ್ತವ್ಯ ಮಾಡುತ್ತಿದ್ದ ಶ್ರೀಮತಿ ಅಕ್ಷತಾ ಅವರಿಗೆ ಅವಕಾಶವನ್ನು ನೀಡಲಾಗಿದೆ
ಅನುಮತಿ ಪಡೆಯದೇ ಇವರು ಕರ್ತವ್ಯಕ್ಕೆ ಗೈರಾಗಿದ್ದರು ನಂತರ ಈ ಒಂದು ವಿಚಾರ ಕುರಿತು ನೋಟೀಸ್ ನೀಡಲಾ ಗಿತ್ತು ಉತ್ತರ ಬರೆದ ಶಿಕ್ಷಕಿಯ ಮನವಿಗೆ ಸ್ಪಂದಿಸಿ ಸೂಕ್ತ ಕಾರಣಗಳನ್ನು ಪರಿಶೀಲನೆ ನಡೆಸಿ ಸಧ್ಯ ಕರ್ತವ್ಯಕ್ಕೆ ಹಾಜರಾಗಲು ಅವಕಾಶವನ್ನು ನೀಡಿದ್ದಾರೆ.