ಕಬ್ಬು ತುಂಬಿದ ಲಾರಿ ಹರಿದು ಪೊಟೊ ಗ್ರಾಫರ್ ಸ್ಥಳದಲ್ಲೇ ಸಾವು – ಧಾರವಾಡದ ಕಲಘಟಗಿ ಯಲ್ಲಿ ಅಪಘಾತ ಬಸವರಾಜ ಸಾವು…..

Suddi Sante Desk
ಕಬ್ಬು ತುಂಬಿದ ಲಾರಿ ಹರಿದು ಪೊಟೊ ಗ್ರಾಫರ್ ಸ್ಥಳದಲ್ಲೇ ಸಾವು – ಧಾರವಾಡದ ಕಲಘಟಗಿ ಯಲ್ಲಿ ಅಪಘಾತ ಬಸವರಾಜ ಸಾವು…..

ಹುಬ್ಬಳ್ಳಿ

ಕಬ್ಬು ತುಂಬಿದ್ದ ಲಾರಿ ಮೈಮೇಲೆ ಹರಿದು ಬೈಕ್ ಸವಾರ ಸಾವಿಗೀಡಾದ ಘಟನೆ ಕಲಘಟಗಿ ಯಲ್ಲಿ ನಡೆದಿದೆ.ಕಲಘಟಗಿ ಪಟ್ಟಣದ ಅರ್ಬನ್ ಬ್ಯಾಂಕ್ ಬಳಿ ಈ ಒಂದು ಅಪಘಾತ ನಡೆದಿದೆ. ಫೋಟೋಗ್ರಾಫರ್ ಬಸವರಾಜ್ ಕಲ್ಲೇದ್ (48) ಮೃತ ಬೈಕ್ ಸವಾರನಾಗಿದ್ದಾನೆ.

ಬೈಕ್ ಸ್ಕಿಡ್ ಆಗಿ ಲಾರಿ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಬಸವರಾಜ್.ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.