ಕ್ಷೇತ್ರದ ಅಂಗವಿಕಲರಿಗೆ ನೆರವಾದ ಶಾಸಕ ಕೋನರೆಡ್ಡಿ – ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಿ ಆಸರೆಯಾದ ಶಾಸಕರು…..

Suddi Sante Desk
ಕ್ಷೇತ್ರದ ಅಂಗವಿಕಲರಿಗೆ ನೆರವಾದ ಶಾಸಕ ಕೋನರೆಡ್ಡಿ – ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಿ ಆಸರೆಯಾದ ಶಾಸಕರು…..

ನವಲಗುಂದ

ಕ್ಷೇತ್ರದ ಅಂಗವಿಕಲರಿಗೆ ನೆರವಾದ ಶಾಸಕ ಕೋನರೆಡ್ಡಿ  ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಿ ಆಸರೆಯಾದ ಶಾಸಕರು ಹೌದು

ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಅಂಗವಿಲಕರಿಗೆ ಆಸರೆಯಾಗಿ ದ್ದಾರೆ.ಹೌದು ಸರ್ಕಾರದಿಂದ ಬರುವ ಯೋಜನೆಗಳಿಗೆ ಅರ್ಜಿ ಹಾಕಿದ ಅಂಗವಿಲಕರಿಗೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ನವಲಗುಂದ ವಿಧಾನಸಭಾ ಮತಕ್ಷೇತ್ರ 69 ದಲ್ಲಿ ಇಂದು ಫಲಾನುಭವಿಗಳಿಗೆ ವಾಹನಗಳನ್ನು ವಿತರಣೆ ಮಾಡಲಾಯಿತು.

ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ‌ ಶ್ರೀಮತಿ ರೇಣುಕಾ‌ ಸರಾವರಿ ಹಾಗೂ ಶ್ರೀಮತಿ ಶೋಭಾ ಕೊಡ್ಲಿ ಅವರುಗಳಿಗೆ ತ್ರಿಚಕ್ರ ವಾಹನಗಳು ಮಂಜೂರಾಗಿದ್ದು, ಈ ಒಂದು ಹಿನ್ನಲೆಯಲ್ಲಿ ಶಿರಗುಪ್ಪಿ ಗ್ರಾಮ ಪಂಚಾಯತ ಆವರಣದಲ್ಲಿ ಸದರಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಲಾಯಿತು.

ಈ ಒಂದು ಸಂದರ್ಭದಲ್ಲಿ ಶಾಸಕ ಎನ್ ಹೆಚ್ ಕೋನರೆಡ್ಡಿ ಯವರೊಂದಿಗೆಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ ಕುಮಾರ, ಕನೀನಿನಿ ಕಾರ್ಯನಿರ್ವಾಹಕ ಇಂಜಿನೀ ಯರ್ ಎಂ.ಎನ್. ದೊಡ್ಡಮನಿ, ಪಿ.ಆರ್.ಇ.ಡಿ ಎಇಇ ಬಿ.ಎನ್. ಗೌಡರ, ಗ್ರಾ.ಕು.ನೀ&ನೈ ಇಲಾಖೆ ಎಇಇ ಲಂಗೋಟಿ,

ಅಧ್ಯಕ್ಷರು ಶ್ರೀಮತಿ ನಿರ್ಮಲಾ ಚವಡಚಟ್ಟಿ, ಉಪಾಧ್ಯಕ್ಷರು  ಮೂರಘೇಪ್ಪ ಕೋಳಿ, ಪ್ರಕಾಶ ಹನಮರಡ್ಡಿ, ಚನ್ನ ಹೂಗಾರ್, ಡಾ.ತಾಜುದ್ದೀನ್ ಹುಬ್ಬಳ್ಳಿ, ಗುರುಪಾದ ಶಿರೂರ, ಚನ್ನಯ್ಯ ಹಿರೇಮಠ, ಶಿವರಾಜ, ಗುರು ಹಳ್ಳೂರ, ದ್ರುವಾ ಹೊಸಮನಿ, ಗೋಪಾಲಗೌಡ, ರಾಮಣ್ಣ ಪೂಜಾರ, ಪಕ್ಕನ್ನ ಅಕ್ಕಿ, ಬೀರಪ್ಪ, ಶೇಕಣ್ಣ ನೆಲಗುಡ್ಡ್, ಚಂಬಣ್ಣ ಮೊರಬದ, ನಜೀರ ನಾಯ್ಕರ್, ಸಿದ್ದಪ್ಪ ಹುಬ್ಬಳ್ಳಿ ಸೇರಿದಂತೆ ಶಿರಗುಪ್ಪಿ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕರ್ತರು ಆಪ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.