ರಾಯಚೂರು –
ಹಿಟ್ ಆಂಡ್ ರನ್ ಪ್ರಕರಣಕ್ಕೆ ಇಂಜನಿಯರ್ ಓರ್ವ ಬಲಿಯಾದ ಘಟನೆ ರಾಯಚೂರಿ ನಲ್ಲಿ ನಡೆದಿದೆ.ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಲ್ಲಿ ಈ ಒಂದು ಹಿಟ್ ಆಂಡ್ ರನ್ ನಡೆದಿದೆ.ಲಾರಿ ಹಿಟ್ & ರನ್ ಮಾಡಿದ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದಗದು ಓರ್ವ ಸಾವಿಗೀಡಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಗುರುಗುಂಟಾ ಬಳಿಯ ಪೈದೊಡ್ಡಿ ಕ್ರಾಸ್ ಬಳಿ ಈ ಒಂದು ಘಟನೆ ನಡೆದಿದೆ.ಇಂಜನಿಯರ್ ದೊಡ್ಡಿಯ ಗಿರಣಿ ಬಸಯ್ಯ ಮೃತರಾಗಿದ್ದು ಈ ಒಂದು ವಿಚಾರ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಯರಜಂತಿಯಿಂದ ಜಲದುರ್ಗ ಮಾರ್ಗವಾಗಿ ಬೈಕ್ ಮೇಲೆ ಒಬ್ಬನೆ ತೆಳಲುವಾಗ ಅಪಘಾತ ಸಂಭವಿಸಿದೆ.ಡಿಕ್ಕಿ ರಭಸಕ್ಕೆ ಮೃತನ ಅಂಗಾಂಗ ಗಳು ಚಲ್ಲಾಪಿಲ್ಲಿಯಾಗಿವೆ.ಬೆಳಗಿನ ಜಾವ ಈ ಒಂದು ಘಟನೆ ನಡೆದಿದೆ.ಸ್ಥಳಕ್ಕೆ ಹಟ್ಟಿ ಸಿಪಿಐ ಪ್ರಕಾಶ್ ಎಲ್. ಮಾಳಿ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ಮಾಡತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಯಚೂರು…..