ಹುಬ್ಬಳ್ಳಿ –
ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿದ ಬಿಜೆಪಿ ಶಾಸಕರ ಗಲಾಟೆ.ಬಿಜೆಪಿ ಶಾಸಕ ಮತ್ತು ಎಂಎಲ್ ಸಿ ಗಳ ನಡುವೆ ಗಲಾಟೆ.ರಾಣೆಬೆನ್ನೂರು ಶಾಸಕ ಅರುಣಕುಮಾರ ಹಾಗೂ ಎಂಎಲ್ ಸಿ ಆರ್.ಶಂಕರ್ ನಡುವೆ ಗಲಾಟೆ ಹೌದು ಇದು ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕುರಿತು ನಡೆದ ಸಭೆಯಲ್ಲಿ ಕಂಡು ಬಂದ ಚಿತ್ರಣ
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆದ ಸಭೆಯಲ್ಲಿ ಈ ಒಂದು ಗಲಾಟೆ ನಡೆದಿದೆ.ಚುನಾವಣೆಯ ಉಸ್ತುವಾರಿ ಹಂಚಿಕೆ ವಿಚಾರ ದಲ್ಲಿ ಶುರುವಾದ ಗಲಾಟೆ ಜೋರಾಗಿ ನಡೆಯಿತು ಕಂಡು ಬಂದಿತು
ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿಯೇ ಶುರುವಾದ ಗಲಾಟೆ ಜೋರಾಗಿ ಕಂಡು ಬಂದಿತು.ಗಲಾಟೆಯ ನಂತರ ರಾಜೀನಾ ಮೆಗೆ ಮುಂದಾಗಿದ್ದರು ರಾಣೆಬೆನ್ನೂರರು ಶಾಸಕ ಅರುಣ ಕುಮಾರ.ಶಾಸಕ ಅರುಣಕುಮಾರ ಅವರನ್ನು ಸಮಾಧಾನ ಪಡಿಸುತ್ತಿರೋ ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಹುಬ್ಬಳ್ಳಿಯ ಸ್ಥಳೀಯ ಮುಖಂಡರು.ತಾರಕಕ್ಕೇರಿದ ಉಭಯ ಶಾಸಕರ ಗಲಾಟೆ.ಮಧ್ಯಾಹ್ನ ಸಿಎಂ ಸಮ್ಕುಖ ದಲ್ಲೇ ಇತ್ಯರ್ಥ ಆಗಲಿದೆ ಈ ಒಂದು ಪ್ರಕರಣ.