ಧಾರವಾಡ –
ಕಾರ್ಮಿಕ ಸಚಿವರು ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಕ್ಟೋಬರ್ 1 ರಂದು ಹುಬ್ಬಳ್ಳಿ ಧಾರವಾಡ ಸೇರಿದಂತೆ ಹಲವು ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಹೌದು ಜಿಲ್ಲೆ ಗೆ ಆಗಮಿಸುವ ಸಚಿವರು ವಿವಿಧ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 7-30 ಗಂಟೆಗೆ ಹುಬ್ಬಳ್ಳಿ ಗೆ ಆಗಮಿಸಿ ನಂತರ ಧಾರವಾಡ ಗೆ ರಸ್ತೆ ಮೂಲಕ ಆಗಮಿಸಿ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಸಂಸ್ಥಾಪನಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಇದರೊಂದಿಗೆ ಬೇರೆ ಬೇರೆ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಲಿದ್ದಾರೆ.
ನಂತರ ಎಲ್ಲಾ ಕಾರ್ಯಕ್ರಮ ಗಳನ್ನು ಮುಗಿಸಿ ಕೊಂಡು ವಾಸ್ತವ್ಯವನ್ನು ಧಾರವಾಡ ದಲ್ಲಿ ಮಾಡಲಿದ್ದಾರೆ
ಸುದ್ದಿ ಸಂತೆ ನ್ಯೂಸ್ ಧಾರವಾಡ…..