ವಾಯವ್ಯ ಶಿಕ್ಷಕರ ಕ್ಷೇತ್ರದಿಂದ BJP ಅಭ್ಯರ್ಥಿಯಾಗಿ ಅರುಣ್ ಶಹಾಪೂರ ನಾಮಪತ್ರ ಸಲ್ಲಿಕೆ ಮೂರನೇ ಬಾರಿ ಗೆ ಸ್ಪರ್ಧೆ…..

Suddi Sante Desk

ಬೆಳಗಾವಿ

ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್‌ ಶಹಾಪುರ ಅವರು ತಮ್ಮ ನಾಮಪತ್ರ ಸಲ್ಲಿಸಿದರು. ಹೌದು ಬೆಳಗಾವಿ ಯಲ್ಲಿ ತಮ್ಮ ಉಮೇದು ವಾರಿಕೆಯನ್ನು ಅಧಿಕೃತ ವಾಗಿ ಚುನಾವಣಾಧಿಕಾರಿಗೆ ಸಲ್ಲಿಸಿದರು

ಇನ್ನು ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ ಮತ್ತು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಅವರು ಉಪಸ್ಥಿತರಿದ್ದರು.ಎರಡು ಬಾರಿ ಪರಿಷತ್ ಪ್ರವೇಶಿಸಿರುವ ಅರುಣ್‌ ಅವರು ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬನ್ನೂರ ಅವರು ಸಹ ನಾಮಪತ್ರ ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.