ನರೇಂದ್ರ ಗ್ರಾಮ ಪಂಚಾಯತ ಅಧ್ಯಕ್ಷ ರಾಗಿ ನಾಗರಾಜ ಹೊಟ್ಟಿಹೋಳಿ ಉಪಾಧ್ಯಕ್ಷರಾಗಿ ಶ್ರೀಮತಿ ಮಲ್ಲವ್ವ ವಾಲಿಕಾರ ಆಯ್ಕೆ – ಶಂಕರ ಕೋಮಾರದೇಸಾಯಿ ಸೇರಿದಂತೆ ಹಲವರಿಂದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆಗಳು…..

Suddi Sante Desk
ನರೇಂದ್ರ ಗ್ರಾಮ ಪಂಚಾಯತ ಅಧ್ಯಕ್ಷ ರಾಗಿ ನಾಗರಾಜ ಹೊಟ್ಟಿಹೋಳಿ ಉಪಾಧ್ಯಕ್ಷರಾಗಿ ಶ್ರೀಮತಿ ಮಲ್ಲವ್ವ ವಾಲಿಕಾರ ಆಯ್ಕೆ – ಶಂಕರ ಕೋಮಾರದೇಸಾಯಿ ಸೇರಿದಂತೆ ಹಲವರಿಂದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆಗಳು…..

ಧಾರವಾಡ

ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು.ಗ್ರಾಮದ ಪಂಚಾಯತ ನಲ್ಲಿ ನಡೆದ ಮತದಾನ ಪ್ರಕ್ರಿಯೆ ಯಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾ ಯಿತು.

ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ನಾಗರಾಜ ಹೊಟ್ಟಿಹೋಳಿ ಉಪಾಧ್ಯಕ್ಷರಾಗಿ  ಶ್ರೀಮತಿ ಮಲ್ಲವ್ವ ವಾಲಿಕಾರ ಅವರು ಆಯ್ಕೆ ಯಾದರು.ನೂತನ ವಾಗಿ ಆಯ್ಕೆ ಯಾದ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಗ್ರಾಮದ ಶಂಕರ್ ಕೋಮಾರ ದೇಸಾಯಿ ಸೇರಿದಂತೆ ಹಲವರು ಅಭಿನಂದಿಸಿ ಶುಭ ಹಾರೈಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.